ವಿಜಯನಗರ  ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ, ವಿಶ್ವ ವಿಖ್ಯಾತ ಹಂಪಿಯಲ್ಲಿ ಯೋಗೋತ್ಸವಕ್ಕೆ ಚಾಲನೆ, ಹಂಪಿಯ ಶ್ರೀ ವಿಜಯ ವಿಠ್ಠಲ ದೇವಾಲಯದಲ್ಲಿ ಯೋಗೋತ್ಸವಕ್ಕೆ ಚಾಲನೆ, 

ವಿನಯ್ ಗುರೂಜಿ ಅವರಿಂದ ಚಾಲನೆ, ವಿಜಯನಗರ ಸಾಮ್ರಾಜ್ಯ ರಾಜ್ಯಭಾರವನ್ನು ಕಲಿಸಿದ ಸಾಮ್ರಾಜ್ಯ ವಚನಾನಂದರೆಂದ್ರೆ ಅಭಿನಯ ಬಸವಣ್ಣನವರು, ಅವರು ಏನೇ ಮಾಡಿದ್ರು, ಹೊಸದಿರ್ತದೆ

ಯೋಗ ನಮ್ಮನ್ನು ಸ್ವತಂತ್ರಗೊಳಿಸಲಿ, ಒಳ್ಳೆ, ಆರೋಗ್ಯವಿದ್ದರೆ ಸಾಕು  ಯೋಗದಿಂದ, ರೋಗ ಮುಕ್ತ ಮಾಡೋದಕ್ಕೆ ವಚನಾನಂದ ಶ್ರೀಗಳು ಜೀವನ ಮುಡಿಪಾಗಿಟ್ಟಿದ್ದಾರೆ

ಈ ಯೋಗದಿಂದ ಹಂಪಿ ಹಾಳು ಹಂಪಿಯಾಗಲ್ಲಾ, ಹೊಸ ಹಂಪಿ ಆಗುತ್ತದೆ ಶ್ರೀ ಕೃಷ್ಣದೇವರಾಯ ಹೇಗೆ ಹಂಪಿಗೆ ಫೇಮಸ್ಸೋ, ಹಂಪಿ ಇರೋವವರೆಗೆ ಆನಂದ್ ಸಿಂಗ್ ಅವರ ಹೆಸರು ಕೂಡ ಇರ್ತದೆ

ಹಂಪಿಯಲ್ಲಿ ಯೋಗ ವಿವಿ ಆಗಲಿ, ಮೂಲ ಉದ್ದೇಶ ಪೂರೈಕೆಯಾಗಲಿ ಯೋಗೋತ್ಸವದಲ್ಲಿ ಶ್ರೀ ವಿನಯ್ ಗುರೂಜಿ ಹೇಳಿಕೆ ಶ್ವಾಸಗುರು ಶ್ರೀ ವಚನಾನಂದ ಶ್ರೀ, ಪತಂಜಲಿ ಯೋಗ ಸಮಿತಿಯ

ಭವರ್ ಲಾಲ್ ಆರ್ಯ , ಸಚಿವ ಆನಂದ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಭಾಗಿ