ಹರಪೀಠಾಧ್ಯಕ್ಷ, ಪಂಚಮಸಾಲಿ ಜಗದ್ಗುರು ಶ್ರೀ ಶ್ರೀ ಶ್ರೀ
ಲಿಂಗೈಕ್ಯ ಡಾ.ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ
10ನೇ ವರ್ಷದ ಪುಣ್ಯಸ್ಮರಣೋತ್ಸವವು
ಫೆಬ್ರವರಿ 4 ರಂದು ಬೆಳಗ್ಗೆ 6 ಗಂಟೆಯಿಂದ ಕರ್ತೃ ಗದ್ದುಗೆಗೆ ಮಹಾಪೂಜೆ
ಹಾಗೂ 10ಗಂಟೆಗೆ ಧರ್ಮಸಭೆಯನ್ನು
ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳವರ
ದಿವ್ಯಸಾನಿದ್ಯದಲ್ಲಿ
ಹರಿಹರ ಹರಕ್ಷೇತ್ರ ವೀರಶೈವ ಲಿಂಗಾಯತ
ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಆಯೋಜಿಸಲಾಗಿದೆ.
ಸರ್ವರಿಗೂ ಹೃದಯಪೂರ್ವಕ ಸುಸ್ವಾಗತ.
**********************
23 ಅಕ್ಟೋಬರ್ 2022 ರಂದು
ವೀರ ರಾಣಿ ಕಿತ್ತೂರು ಚೆನ್ನಮ್ಮ 199ನೇ ವಿಜಯೋತ್ಸವ
****************
23 ಅಕ್ಟೋಬರ್ 2022 ರಂದು
ವೀರ ರಾಣಿ ಕಿತ್ತೂರು ಚೆನ್ನಮ್ಮ 199ನೇ ವಿಜಯೋತ್ಸವ
****************
ಮಾಸ್ಕ್ ಧರಿಸಿಕೊಳ್ಳಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ,
Wear Mask, Maintain Social Distance,
*
ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ.
STAY HOME, STAY SAFE.
****************
************
ಹರಪೀಠಾಧ್ಯಕ್ಷರು ಪಂಚಮಸಾಲಿ ಜಗದ್ಗುರು
ಶ್ರೀ ಶ್ರೀ ಶ್ರೀ ಲಿಂಗೈಕ್ಯ ಡಾ.ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ
"9 ನೇ ವರ್ಷದ ಪುಣ್ಯಸ್ಮರಣೋತ್ಸವ"ವು
ಯೋಗಸಿಂಹಾಸನಾಧೀಶ್ವರ ಪಂಚಮಸಾಲಿ ಜಗದ್ಗುರು
ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯಸಾನಿಧ್ಯದಲ್ಲಿ
ಹರಕ್ಷೇತ್ರ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ
ಪೆಬ್ರವರಿ 4-2022 ರಂದು ಬ್ರಾಹ್ಮಿ ಮಹೂರ್ತ ಕರ್ತೃ ಗದ್ದುಗೆಗೆ
ಪೂಜಾ ಅಭಿಷೇಕ ಮುಂತಾದ ಧಾರ್ಮೀಕ ಕಾರ್ಯಗಳು ನೇರವೇರಲಿವೆ.
***************
Ph : 94819 27666
***************
ವೀರಶೈವ ಲಿಂಗಾಯತ
ಒಂದೇ ಅರ್ಥದ ಶಬ್ದಗಳು
ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ (ರಿ.)